1
/
of
2
Derek Prince Ministries India
Empowered For Life - Kannada
Empowered For Life - Kannada
Regular price
Rs. 155.00
Regular price
Sale price
Rs. 155.00
Unit price
/
per
Shipping calculated at checkout.
Couldn't load pickup availability
ಲೋಕದ ಅಂತ್ಯಕ್ಕಾಗಿರುವ ದೇವರ ಸಂಕಲ್ಪದಲ್ಲಿ
ನಿಮ್ಮ ಸ್ಥಾನವನ್ನು ವಹಿಸಿಕೊಳ್ಳಿರಿ
ವಿಜ್ಞಾನಿಯಾಗಿ ನೀವು ಪ್ರತಿ ದಿನ ಅವನುಂಡದಲ್ಲಿರುವ ಅಧ್ಯಕ್ಷರಾಗಿರುವ ಆತ್ಮೀರ ಶಕ್ತಿಗಳ ಸಂಗದ ಸಂಪರ್ಕದಲ್ಲಿರುವಿರಿ, ದೇವದೂತರಲ್ಲಿ ವಿವಿಧ ಪ್ರಾಂತದ ದೂತರು ಬಹಳಷ್ಟು ಕ್ರೈಸ್ತರು ಊಹಿಸಿಕೊಳ್ಳಲು ಸಹ ಆಗದ ಮಟ್ಟದಲ್ಲಿ ಯುದ್ಧ ನಿರತರಾಗಿದ್ದಾರೆ, ಮತ್ತು ನೀವು ಸಹ ಆ ಕ್ರಿಯೆಯಲ್ಲಿ ಸೆಳೆಯಲ್ಪಡುತ್ತಿರುವಿರಿ, ಯಾಕೆ? ಯಾಕೆಂದರೆ ಅಂತಿಮ ಫಲಿತಾಂಶದಲ್ಲಿ
ಭೂಮಿಯಲ್ಲಿರುವ ಯೇಸುವಿನ ಹಿಂಬಾಲಕರು ಪ್ರಮುಖ ಪಾತ್ರವನ್ನು ವಹಿಸಲಿರುವರು.
ಅತ್ಯುತರಾದ ಬೈಬಲಾಧಾರಿತ ವ್ಯಾಖ್ಯಾನ ಮತ್ತು ಪ್ರಾಯೋಗಿಕ ಅನ್ವಯರೊಂದಿಗೆ, ಡೆರಿಕ್ ಪ್ರಿನ್ಸ್ ನಿಮಗೆ ಈ ಸ್ಮಾರರಾತ್ಮಕ ಹೋರಾಟದಲ್ಲಿ ನೀವ ದಹಿಸಿಕೊಳ್ಳಬೇಕಾದ ಸ್ಥಾನದ ಕುರಿತು ಮಾರ್ಗದರ್ಶನ ನೀಡುತ್ತಾರೆ. ನೀವು ಒಬ್ಬ ಯುದ್ಧವೀರನ ಗುಣನಡತೆಯನ್ನು ನಿರ್ಮಿಸಿಕೊಳ್ಳುವ ದೇಳಿ, ನೀವು ನಿಮ್ಮ ಸೈನ್ಯಾಧಿಕಾರಿಯಾದ ಯೇಸು ಕ್ರಿಸ್ತರ ಸಾದ್ಯವನ್ನು ಧರಿಸುತ್ತಾ ಹೋಗುವಿರಿ, ನೀವು ಆತ್ಮಸ್ಥೆರ್ಯವನ್ನು ಪಡೆದುಕೊಂಡು ಕಡೆ ವರೆಗೂ ಸೈರಿಸಿಕೊಳ್ಳಲು ನಿರುಗೆ ಏನು ಆಗತ್ಯವೆಂಬುದನ್ನು ಕಲಿಯುವಿರಿ.
ಈ ಸವಾಲಲು ಸ್ವೀಕರಿಸುವ ಪ್ರತಿ ವ್ಯಕ್ತಿಗೆ ದೇದರಿಂದ ಸಂದೇಶವೇನೆಂದರೆ, " ನರ ಮುಂದೆ ನಡೆದು ದೋಷವಿಲ್ಲದವನಾಗಿರು."
ನೀವು ಈಗ ಅನುದಿನ ಎದುರಿಸುವ ಮತ್ತು ಮುಂದೆ ಬರಲಿರುವ ಮಹಾ
ಯುದ್ಧದಲ್ಲಿ ಎದುರಿಸಲಿರುವ ಪರಿಶೋಧನೆಗಳಲ್ಲಿ ನಿಮ್ಮ ಪಾತ್ರವನ್ನು
ನಿರ್ವಹಿಸುವದಕ್ಕೆ ಈ ಪುಸ್ತಕವು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಸ್ಥಾನವನ್ನು ವಹಿಸಿಕೊಳ್ಳಿರಿ
ವಿಜ್ಞಾನಿಯಾಗಿ ನೀವು ಪ್ರತಿ ದಿನ ಅವನುಂಡದಲ್ಲಿರುವ ಅಧ್ಯಕ್ಷರಾಗಿರುವ ಆತ್ಮೀರ ಶಕ್ತಿಗಳ ಸಂಗದ ಸಂಪರ್ಕದಲ್ಲಿರುವಿರಿ, ದೇವದೂತರಲ್ಲಿ ವಿವಿಧ ಪ್ರಾಂತದ ದೂತರು ಬಹಳಷ್ಟು ಕ್ರೈಸ್ತರು ಊಹಿಸಿಕೊಳ್ಳಲು ಸಹ ಆಗದ ಮಟ್ಟದಲ್ಲಿ ಯುದ್ಧ ನಿರತರಾಗಿದ್ದಾರೆ, ಮತ್ತು ನೀವು ಸಹ ಆ ಕ್ರಿಯೆಯಲ್ಲಿ ಸೆಳೆಯಲ್ಪಡುತ್ತಿರುವಿರಿ, ಯಾಕೆ? ಯಾಕೆಂದರೆ ಅಂತಿಮ ಫಲಿತಾಂಶದಲ್ಲಿ
ಭೂಮಿಯಲ್ಲಿರುವ ಯೇಸುವಿನ ಹಿಂಬಾಲಕರು ಪ್ರಮುಖ ಪಾತ್ರವನ್ನು ವಹಿಸಲಿರುವರು.
ಅತ್ಯುತರಾದ ಬೈಬಲಾಧಾರಿತ ವ್ಯಾಖ್ಯಾನ ಮತ್ತು ಪ್ರಾಯೋಗಿಕ ಅನ್ವಯರೊಂದಿಗೆ, ಡೆರಿಕ್ ಪ್ರಿನ್ಸ್ ನಿಮಗೆ ಈ ಸ್ಮಾರರಾತ್ಮಕ ಹೋರಾಟದಲ್ಲಿ ನೀವ ದಹಿಸಿಕೊಳ್ಳಬೇಕಾದ ಸ್ಥಾನದ ಕುರಿತು ಮಾರ್ಗದರ್ಶನ ನೀಡುತ್ತಾರೆ. ನೀವು ಒಬ್ಬ ಯುದ್ಧವೀರನ ಗುಣನಡತೆಯನ್ನು ನಿರ್ಮಿಸಿಕೊಳ್ಳುವ ದೇಳಿ, ನೀವು ನಿಮ್ಮ ಸೈನ್ಯಾಧಿಕಾರಿಯಾದ ಯೇಸು ಕ್ರಿಸ್ತರ ಸಾದ್ಯವನ್ನು ಧರಿಸುತ್ತಾ ಹೋಗುವಿರಿ, ನೀವು ಆತ್ಮಸ್ಥೆರ್ಯವನ್ನು ಪಡೆದುಕೊಂಡು ಕಡೆ ವರೆಗೂ ಸೈರಿಸಿಕೊಳ್ಳಲು ನಿರುಗೆ ಏನು ಆಗತ್ಯವೆಂಬುದನ್ನು ಕಲಿಯುವಿರಿ.
ಈ ಸವಾಲಲು ಸ್ವೀಕರಿಸುವ ಪ್ರತಿ ವ್ಯಕ್ತಿಗೆ ದೇದರಿಂದ ಸಂದೇಶವೇನೆಂದರೆ, " ನರ ಮುಂದೆ ನಡೆದು ದೋಷವಿಲ್ಲದವನಾಗಿರು."
ನೀವು ಈಗ ಅನುದಿನ ಎದುರಿಸುವ ಮತ್ತು ಮುಂದೆ ಬರಲಿರುವ ಮಹಾ
ಯುದ್ಧದಲ್ಲಿ ಎದುರಿಸಲಿರುವ ಪರಿಶೋಧನೆಗಳಲ್ಲಿ ನಿಮ್ಮ ಪಾತ್ರವನ್ನು
ನಿರ್ವಹಿಸುವದಕ್ಕೆ ಈ ಪುಸ್ತಕವು ನಿಮಗೆ ಸಹಾಯ ಮಾಡುತ್ತದೆ.
Share

